ಚಿತ್ರ: ಸಿಪಾಯಿ ರಾಮು
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಆರ್ ಏನ್ ಜಯಗೋಪಾಲ್ ನಿರ್ದೇಶನ:ಸ್ವಾಮಿ Y R
ಕಥೆ ಮುಗುಯಿತೆ.........,ಆರಂಭದಾ ಮುನ್ನಾ ..........
ಲತೆ ಬಾಡಿ ಹೋಯಿತೇ ........ಹೂವಾಗುವಾ ಮುನ್ನಾ.......
ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ
ಮಡದಿ ಮಕ್ಕಳು,ಸ್ನೇಹಿತರನ್ನು,ಮಣ್ಣಿನ ವಶ ಮಾಡಿ,
ನಡೆದಿಹೆ ಇಂದು ಅಂಧನ ರೀತಿ,
ಶೋಕದೆ.......... ಏನೋ ನಿನ್ನ ಗುರಿ ಎಲ್ಲಿಗೆ ಪಯಣಾ...........
ಸೋಲು ಗೆಲುವು,ಸಾವು ನೋವು,
ಜೀವನದುಯ್ಯಾಲೆ .................
ಸಾಯುವ ಮುನ್ನ ಜನಿಸಿದ ಮಣ್ಣಾ,
ದರುಶನ ನೀ ಪಡೆದು
ತಾಯಿಯ ಮಡಿಲಾ,ಧುಳಲಿ ಬೆರೆತು,
ಶುನ್ಯದೇ ...........ಮುಗಿಸು ನಿನ್ನ ಕಥೆ
ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ