ಚಿತ್ರ: ಹಾವಿನ ಹೆಡೆ
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ಸೋಮಶೇಕರ್
ಗಾಯಕರು:ಡಾ.ರಾಜಕುಮಾರ್
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
sorry i am very sorry
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ತಿಳಿಯಾದ ನೀರಿನಲ್ಲಿ ,ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ,ಅಪಸ್ವರವೂ ಮೂಡಿದಂತೆ
ನಾ ಆ ದಿನಾ ಆಡಿದ ನುಡಿ ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,ನನ್ನಾಣೆ ನಂಬು ನೀ ನನ್ನನು
sorry i am very ಸಾರೀ
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ನಿನ್ನಂತೆ ನೊಂದೆ ನಾನು ,ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ ಅಲೆದಾಡಿದೆ... ಹುಡುಕಾಡಿದೆ ...
ವಿಷಾದವನ್ನು ಬಿಡು ಬಿಡು,ಸಂತೋಷವನ್ನು ಕೊಡು ಕೊಡು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾ.........
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ಸೋಮಶೇಕರ್
ಗಾಯಕರು:ಡಾ.ರಾಜಕುಮಾರ್
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
sorry i am very sorry
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ತಿಳಿಯಾದ ನೀರಿನಲ್ಲಿ ,ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ,ಅಪಸ್ವರವೂ ಮೂಡಿದಂತೆ
ನಾ ಆ ದಿನಾ ಆಡಿದ ನುಡಿ ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,ನನ್ನಾಣೆ ನಂಬು ನೀ ನನ್ನನು
sorry i am very ಸಾರೀ
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ನಿನ್ನಂತೆ ನೊಂದೆ ನಾನು ,ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ ಅಲೆದಾಡಿದೆ... ಹುಡುಕಾಡಿದೆ ...
ವಿಷಾದವನ್ನು ಬಿಡು ಬಿಡು,ಸಂತೋಷವನ್ನು ಕೊಡು ಕೊಡು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾ.........
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ